WHAT IS FSDC?MAY LAST WEEK CURRENT AFFAIRS


FOR,
       KAS/FDA/SDA/DAR/CIVIL/PSI/ETC..


➤ ಮಂಡಗದ್ದೆ ಪಕ್ಷಿಧಾಮ - ಶಿವಮೊಗ್ಗ.

➤ ಒಲಂಪಿಕ್ಸ್ ನಲ್ಲಿ ಮೂರು ಚಿನ್ನದ ಪದಕ ಪಡೆದುಕೊಂಡಿದ್ದ ಬಲ್ಬೀರ್‌ ಸಿಂಗ್‌ ನಿಧನರಾಗಿದ್ದಾರೆ.ಇವರು ಪ್ರಸಿದ್ಧಿಸಿರುವ ಕ್ರೀಡೆ - ಹಾಕಿ.

➤ 1957 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡು ಈ ಗೌರವಕ್ಕೆ ಪಾತ್ರರಾದ ಮೊದಲ ಆಟಗಾರ.

➤ ಮಿಜೋರಾಮ ರಾಜ್ಯ ಸರ್ಕಾರ ಇತ್ತಿಚೀಗೆ ಕ್ರೀಡೆಗಳಿಗೆ ಕೈಗಾರಿಕಾ ಸ್ಥಾನಮಾನವನ್ನು ನೀಡಿದೆ. ಕ್ರೀಡಾ ಉದ್ಯಮದಲ್ಲಿ ಹೂಡಿಕೆಯನ್ನು ಆಕರ್ಷೀಸಲು ಸರ್ಕಾರ ಇದನ್ನು ಮಾಡಿದೆ.

➤ ಜೈವಿಕ ವೈವಿದ್ಯತೆಯ ಅಂತರರಾಷ್ಟ್ರೀಯ ದಿನ - ಮೇ 22

➤ ಭಾರತವು ವೈಯಕ್ತಿಕ ರಕ್ಷಣಾ ಸಾಧನಗಳನ್ನು ಉತ್ಪಾದಿಸುವಲ್ಲಿ ಎರಡನೇ ಸ್ಥಾನದಲ್ಲಿದೆ.

➤ ಪಶ್ಚಿಮ ಘಟ್ಟಗಳನ್ನು ಶೀಘ್ರದಲ್ಲಿ ಪರಿಸರ ಸಂವೇದನಾಶೀಲ (Ecological Sensitive Area) ಪ್ರದೇಶವೆಂದು ಘೋಷಣೆಗೆ ನಿರ್ಧಾರ.

➤ ಪಶ್ಚಿಮ ಘಟ್ಟಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು 

  • ಪಶ್ಚಿಮ ಘಟ್ಟಗಳ ಉಗಮ
  • ವಿಸ್ತಾರ - ರಾಜ್ಯಗಳಲ್ಲಿ
  • ಪರಂಪರೆ ತಾಣ
  • ಮಾಧವ ಗಾಡ್ಗಿಳ್‌ & ಕಸ್ತೂರಿ ರಂಗನ್‌ ವರದಿ.
  • ಅಲ್ಲಿನ ಜೀವ ವೈವಿದ್ಯತೆ...ಮುಂತಾದವುಗಳು.
➤ ಭಾರತ ಸರ್ಕಾರವು ಕೊನಾರ್ಕ ಸೂರ್ಯ ದೇವಾಲಯ & ಪಟ್ಟಣದ 100% ಸೌರಿಕರಣಕ್ಕಾಗಿ (Solarization) ಯೋಜನೆಯನ್ನು ಪ್ರಾರಂಭಿಸಿದೆ.


➤ ಕೊನಾರ್ಕ ಸೂರ್ಯ ದೇವಾಲಯ

  • ಇದು ವಿಶ್ವಪರಂಪರೆಯ ಸ್ಮಾರಕ.
  • 13 ನೇ ಶತಮಾನದಲ್ಲಿ ನಿರ್ಮಾಣ.
  • ರಾಜನರಸಿಂಹದೇವ ನಿರ್ಮಿಸಿದ.
  • ಇದನ್ನು "ಕಪ್ಪುಪಗೋಡ" ಎಂದು ಕರೆಯಲಾಗುತ್ತದೆ.
➤ ಆರೋಗ್ಯ ಕ್ಷೇತ್ರ & ಹಣಕಾಸಿನ ಬಲವರ್ಧನೆ ಕುರಿತು ಚರ್ಚಿಸಲು 15 ನೇ ಹಣಕಾಸು ಆಯೋಗ ಸಭೆ.

➤ ಆರೋಗ್ಯ ಕ್ಷೇತ್ರದ ಕುರಿತು ಹಣಕಾಸು ಆಯೋಗವು ಉನ್ನತ ಮಟ್ಟದ ತಂಡವನ್ನು ರಚಿಸಿತ್ತು.

➤ 15 ನೇ ಹಣಕಾಸು ಆಯೋಗದ ಅಧ್ಯಕ್ಷರು - ಎನ್.ಕೆ.ಸಿಂಗ್.‌

➤ 15ನೇ ಹಣಕಾಸು ಆಯೋಗವು ಲಂಬ ಹಂಚಿಕೆಯನ್ನು 42% ರಿಂದ 41% ಕ್ಕೆ ಇಳಿಸಲು ಶಿಫಾರಸ್ಸು ಮಾಡಿದೆ. 
ಲಂಬ ಹಂಚಿಕೆ ಎಂದರೆ ತೆರಿಗೆ ಆದಾಯದ ಪಾಲು ಕೇಂದ್ರವು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ.

➤ ಈ ಆಯೋಗ"Demographic Performance " ಎಂಬ ಹೊಸ ಮಾನದಂಡವನ್ನು ಇಟ್ಟುಕೊಂಡಿದೆ.

➤ ಹಣಕಾಸು ಆಯೋಗಗಳನ್ನು ಭಾರತ ಸಂವಿಧಾನದ 280ನೇ ವಿಧಿ ಅಡಿಯಲ್ಲಿ ರಚಿಸಲಾಗಿದೆ.ಪ್ರತಿ 5 ವರ್ಷದ ಅವಧಿಗೆ ರಾಷ್ಟ್ರಪತಿಗಳು ರಚಿಸುತ್ತಾರೆ.

➤ ಆಯೋಗವು ಅನುದಾನದ ಹಂಚಿಕೆಗೆ ಶಿಫಾರಸ್ಸು ಮಾಡುತ್ತದೆ.

  • ಮೇ 21 ವಿಶ್ವ ಜೇನು ನೊಣ ದಿನ.

  • ಮೇ 21 ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ.

  • ಮೇ 21 ಅಂತರರಾಷ್ಟ್ರೀಯ ಚಹಾದಿನ.



➤ ಭಾರತದ ಆರ್ಥಿಕ ವೃದ್ಧಿದರವು (GDP) 2020-21 ನೇ ಹಣಕಾಸು ವರ್ಷದಲ್ಲಿ ಶೇ.5 ರಷ್ಟು ಋಣಾತ್ಮಕ ಪ್ರಗತಿ ದಾಖಲಿಸಿದೆ ಎಂದು ಜಾಗತಿಕ ರೇಟಿಂಗ ಕಂಪನಿ ಫಿಚ್‌ ರೇಟಿಂಗ ಅಂದಾಜಿಸಿದೆ.

➤ಆರ್ಥಿಕ ಹಿಂಜರಿತ ಕಂಡು ಬಂದದ್ದು -

  • 1958
  • 1966
  • 1980
* ಪ್ರಸ್ತುತ ಕೋವಿಡ್‌ ಪಿಡುಗಿನಿಂದ 4ನೇ ಆರ್ಥಿಕ ಹಿಂಜರಿತ ಉಂಟಾಗಲಿದೆ.

➤ ಪ್ರಸಕ್ತ ಹಣಕಾಸು ವರ್ಷದಲ್ಲಿ ವೃದ್ಧಿದರ ಶೇ.5 ರಷ್ಟು ಕಡಿಮೆಯಾಗಲಿದೆ ಎಂದು ರೇಟಿಂಗ್‌ ಸಂಸ್ಥೆ ಕ್ರೀಸಿಲ್‌ ಅಭಿಪ್ರಾಯ ಪಟ್ಟಿದೆ.

➤ ರಾಜೀವ ಗಾಂಧಿ ಖೇಲ್ ರತ್ನ ಪುರಸ್ಕೃತೆ ಮೀರಾಬಾಯಿ ಜಾನು ಅವರನ್ನು ಅರ್ಜುನ ಪ್ರಶಸ್ತಿಗೆ ನಾಮನರ್ದೇಶನ ಮಾಡಲಾಗಿದೆ.

➤ ಮೀರಾ ಪ್ರಸಿದ್ಧರಿರುವ ಕ್ರೀಡೆ - ವೇಟ್‌ ಲಿಪ್ಟಿಂಗ್‌

👉FSDC - Financial Stability and Development Council

(ಹಣಕಾಸಿನ ಸ್ಥಿರತೆ & ಅಭಿವೃದ್ಧಿ ಮಂಡಳಿ)

ಸ್ಥಾಪನೆ - ಡಿಸೆಂಬರ್‌ 2010

ಇದು ಶಾಸನ ಬದ್ಧ ಸಂಸ್ಥೆ ಅಲ್ಲ.


  • ಅಧ್ಯಕ್ಷರು - ಕೇಂದ್ರ ಹಣಕಾಸು ಸಚಿವರು ಇದರ ಅಧ್ಯಕ್ಷತೆಯನ್ನು ವಹಿಸುತ್ತಾರೆ.
  •  ಸದಸ್ಯರು - RBI ಗವರ್ನರ್‌ , ಹಣಕಾಸು ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಮುಖ್ಯ ಆರ್ಥಿಕ ಸಲಹೆಗಾರ, SEBI ಅಧ್ಯಕ್ಷ ಮುಂತಾದವರು..

➤ ಕಾರ್ಯಗಳು

  • ಆರ್ಥಿಕ ಸ್ಥಿರತೆ. 
  • ಹಣಕಾಸು ವಲಯದ ಅಭಿವೃದ್ಧಿ.
  • ಆರ್ಥಿಕ ಸಾಕ್ಷರತೆ.
  • ಆರ್ಥಿಕ ಸೇರ್ಪಡೆ.
  • ಅಂತರ್‌ ನಿಯಂತ್ರಕ ಸಮನ್ವಯ.
  • ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಸಮನ್ವಯ.

THANK YOU,,


Comments

Post a Comment

Popular posts from this blog

CSC SHAHID.ONLINE SERVICES AND DOCUMENTS

Some Information About WORLD BANK

KPSC RECRUITMENT 2020