Some Information About WORLD BANK


= ECONOMIC PROSPECTS REPORT 2020 =



ಜಾಗತಿಕ ಆರ್ಥಿಕ ನಿರೀಕ್ಷೆಗಳ ವರದಿ 2020

➠ ವಿಶ್ವ ಬ್ಯಾಂಕ್‌ ಇತ್ತಿಚಿಗೆ 2020ರ ಜಾಗತಿಕ ಆರ್ಥಿಕ ನಿರೀಕ್ಷೆಗಳ ವರದಿಯನ್ನು ಬಿಡುಗಡೆ ಮಾಡಿತು.ಈ ವರದಿಯು ಕೋವಿಡ್-19‌ ದೇಶಗಳ ಮೇಲೆ ಬೀರಿದ ಪರಿಣಾಮವನ್ನು ಎತ್ತಿ ತೋರಿಸಿದೆ.

➠ ಉದಯೊನ್ಮುಖ ಮಾರುಕಟ್ಟೆ & ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಹೆಚ್ಚು ದುರ್ಬಲವಾಗಿವೆ ಎಂದು ವರದಿ ಹೇಳಿದೆ.

➠ ವಿಶ್ವಬ್ಯಾಂಕ ಬಿಡುಗಡೆ ಮಾಡುವ ಇತರೆ ವರದಿಗಳು

  1. World Development Rewport
  2. Ease of Doing Business
➠ ABOUT WORLD BANK

* ರಚನೆ : 1944
* ಮುಖ್ಯ ಕಛೇರಿ : ವಾಷಿಂಗಟನ್‌ ಡಿಸಿ
* ಪ್ರಸ್ತುತ ಅಧ್ಯಕ್ಷರು : ಡೇವಿಡ್‌ ಮಾಲ್ಪಸೋ
WB ನ ಸಂಸ್ಥೆಗಳು : 

  1. IBRD
  2. IDA
  3. IFC
  4. MIGA
  5. ICSID
WB ನ ವರದಿಗಳ ಬಗ್ಗೆ ಈ ಹಿಂದಿನ ಪರೀಕ್ಷೆಗಳಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ.
WB ಗುಂಪು/ಸಂಸ್ಥೆಗಳ ಬಗ್ಗೆ ಸಹ ಪ್ರಶ್ನೆಗಳನ್ನು ಕೇಳಿದ್ದಾರೆ.

💧ಬೆಂಬಲ ಬೆಲೆ ಹೆಚ್ಚಳ💧
ಕೃಷಿ ವೆಚ್ಚಗಳು ಮತ್ತು ಬೆಲೆ ಆಯೋಗದ ಶಿಫಾರಸ್ಸುಗಳ ಮೇಲೆ 2020-21 ನೇ ಸಾಲಿನ ಮುಂಗಾರು ಹಂಗಾಮಿನ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು ತೀರ್ಮಾನಿಸಿದೆ. 

💧ಬೆಂಬಲ ಬೆಲೆ ಪಡೆದುಕೊಳ್ಳುವ ಬೆಳೆಗಳು 💧
ಭತ್ತ    ಸೂರ್ಯಕಾಂತಿ    ಕೊಬ್ಬರಿ    ಹತ್ತಿ    ಶೇಂಗಾ    ಸೆಣಬು    ಗುರೆಳ್ಳು    ಕಬ್ಬು    ಜೋಳ    ಎಳ್ಳು    ಕುಸುಬೆ    ರಾಗಿ    ಸಜ್ಜೆ    ಮೆಕ್ಕೆಜೋಳ    ಸೋಯಾಬಿನ್‌    ತೊಗರಿ    ಪಾರ್ಲಿ    ಹೆಸರು    ಸಾಸಿವೆ.
➠ ಮೇ 31 ವಿಶ್ವ ತಂಬಾಕು ರಹಿತ ದಿನ.

➠ ಬಾಕ್ಸಿಂಗ್‌ ಖೇಲ್‌ ರತ್ನ ಪ್ರಶಸ್ತಿಗೆ ವಿಶ್ವ ಚಾಂಪಿಯನ್‌ ಶಿಫ್‌ ಬೆಳ್ಳಿಪದಕ ವಿಜೇತ ಅಮಿತ್‌ ಪಂಗಲ್‌, ಅನುಭವಿ ಬಾಕ್ಸರ್‌ ವಿಕಾಸ್‌ ಕೃಷ್ಣನ ಅವರನ್ನು BFI ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.

➠ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾ ಪಟುಗಳ ವಾರ್ಷಿಕ ಫೋರ್ಬ್ಸ ಶ್ರೇಯಾಂಕದಲ್ಲಿ ಟೆನಿಸ್‌ ಆಟಗಾರ ರೋಜರ್‌ ಫೆಡರರ್‌ ಮೊದಲ ಸ್ಥಾನದಲ್ಲಿದ್ದಾರೆ.

💧 ಕೃಷಿ ವೆಚ್ಚ ಮತ್ತು ಬೆಲೆ ಆಯೋಗ💧
➩ CACP - Commission for Agricultural Costs and Prices

➠ ರಚನೆ : 1965
     ಪ್ರಧಾನ ಕಛೇರಿ : ದೆಹಲಿ
     ಸಂಯೋಜನೆ : ಅಧ್ಯಕ್ಷರು , ಸದಸ್ಯ ಕಾರ್ಯದರ್ಶಿ, ಒಬ್ಬ ಅದಿಕೃತ ಸದಸ್ಯ, ಇಬ್ಬರು ಅದಿಕೃತೇತರ ಸದಸ್ಯರುಗಳು.

➠ CACP ಯ ಪಾತ್ರ

(KPSC ಪ್ರಶ್ನೆ ? - ಕೃಷಿವೆಚ್ಚ ‍ಮತ್ತು ಬೆಲೆ ಆಯೋಗದ ಮುಖ್ಯ ಉದ್ದೇಶಗಳೇನು?)
  • ಬೆಲೆ ಸ್ಥಿರತೆಯ ಭರವಸೆ ನೀಡುವುದು.
  • ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಲಭ್ಯತೆ.
  • ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಒದಗಿಸುವುದು.
  • ಸಮಿತಿ ನೀಡಿದ ಶಿಫಾರಸ್ಸುಗಳ ಆಧಾರದ ಮೇಲೆ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿ ಪಡಿಸುತ್ತದೆ.
➠ ಭಾರತದಲ್ಲಿ 18 ಜೀವಗೋಳ (ಬಯೋಸ್ಪಿಯರ್‌ ರಿಸರ್ವಗಳಿವೆ).

➠ಜೀವಗೋಳಗಳು ಪ್ರಾಣಿಧಾಮ ‍‍‍ಮತ್ತು ಉದ್ಯಾನವನಕ್ಕಿಂತ ದೊಡ್ಡ ಪ್ರದೇಶವನ್ನು ಹೊಂದಿರುತ್ತವೆ.
  1. ನೀಲಗಿರಿ 
  2. ನಂದಾದೇವಿ
  3. ಮನ್ನಾರಕೊಲ್ಲಿ
  4. ನೋಕ್ರೆಕ್‌
  5. ಸುಂದರಬನ್ಸ
  6. ಮಾನಸ್‌
  7. ಸಿಮ್ಲಿಪಾಲ್‌
  8. ದಿಹಾಂಗ
  9. ದಿಬಾಂಗ
  10. ಪಚ್ಮರಿ
  11. ರನ್‌ ಆಫ್‌ ಕಛ್‌
  12. ಶೀತ ಮರುಭೂಮಿ
  13. ಅಗಸ್ತ್ಯಮಲೈ
  14. ಗ್ರೇಟ್‌ ನೀಕೊಬಾರ
  15. ಶೇಷಾಚಲಂ
  16. ಪನ್ನು
  17. ಖಾಂಗ್‌ ಚೆಡ್ದೊಂಗಾ


➠ ಶ್ಯಾಮ ಪ್ರಸಾದ ಮುಖರ್ಜಿ ಪೋರ್ಟ

  • ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಕೋಲ್ಕತ್ತಾ ಪೋರ್ಟ ಟ್ರಸ್ಟ ಅನ್ನು "ಶ್ಯಾಮ ಪ್ರಸಾದ ಮುಖರ್ಜಿ" ಪೋರ್ಟ ಟ್ರಸ್ಟ ಎಂದು ಮರುನಾಮಕರಣ ಮಾಡಲು ಅನುಮೋದಿಸಿತು.
➨ ಶ್ಯಾಮ ಪ್ರಸಾದ ಮುಖರ್ಜಿ ಅವರು 1951ರಲ್ಲಿ ಭಾರತೀಯ ಜನ ಸಂಘವನ್ನು ಸ್ಥಾಪಿಸಿದರು.

➠ G7 ಶೃಂಗ ಸಭೆ ಮುಂದೂಡಿಕೆ 
  • ಅಮೆರಿಕಾದ ಅಧ್ಯಕ್ಷ ಡೊನಾಲ್ಡ ಟ್ರಂಪ್‌ ಇತ್ತೇಚಿಗೆ G7 ಶೃಂಗಸಭೆಯನ್ನು ಸೆಪ್ಟಂಬರ್‌ 2020 ಕ್ಕೆ ಮುಂದೂಡುತ್ತಿದೆ ಎಂದು ಘೋಷಿಸಿದರು.
  • ಅಲ್ಲದೆ G7 ಗುಂಪನ್ನು G10  ಅಥವಾ G11 ಗೆ ವಿಸ್ತರಿಸಲು ಅಧ್ಯಕ್ಷ ಟ್ರಂಪ್‌ ಉದ್ದೇಶಿಸಿದ್ದಾರೆ.
➠ ಪ್ರಸ್ತುತ G7 ರಾಷ್ಟ್ರಗಳು:-
  1. ಫ್ರಾನ್ಸ
  2. ಕೆನಡಾ
  3. ಜರ್ಮನಿ 
  4. ಜಪಾನ
  5. ಇಟಲಿ
  6. ಯುಎಸ್‌ಎ
  7. ಯುಕೆ


Comments

Popular posts from this blog

CSC SHAHID.ONLINE SERVICES AND DOCUMENTS

KPSC RECRUITMENT 2020