Some Information About WORLD BANK
= ECONOMIC PROSPECTS REPORT 2020 =
ಜಾಗತಿಕ ಆರ್ಥಿಕ ನಿರೀಕ್ಷೆಗಳ ವರದಿ 2020
➠ ವಿಶ್ವ ಬ್ಯಾಂಕ್ ಇತ್ತಿಚಿಗೆ 2020ರ ಜಾಗತಿಕ ಆರ್ಥಿಕ ನಿರೀಕ್ಷೆಗಳ ವರದಿಯನ್ನು ಬಿಡುಗಡೆ ಮಾಡಿತು.ಈ ವರದಿಯು ಕೋವಿಡ್-19 ದೇಶಗಳ ಮೇಲೆ ಬೀರಿದ ಪರಿಣಾಮವನ್ನು ಎತ್ತಿ ತೋರಿಸಿದೆ.
➠ ಉದಯೊನ್ಮುಖ ಮಾರುಕಟ್ಟೆ & ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಹೆಚ್ಚು ದುರ್ಬಲವಾಗಿವೆ ಎಂದು ವರದಿ ಹೇಳಿದೆ.
➠ ವಿಶ್ವಬ್ಯಾಂಕ ಬಿಡುಗಡೆ ಮಾಡುವ ಇತರೆ ವರದಿಗಳು
* ರಚನೆ : 1944
* ಮುಖ್ಯ ಕಛೇರಿ : ವಾಷಿಂಗಟನ್ ಡಿಸಿ
* ಪ್ರಸ್ತುತ ಅಧ್ಯಕ್ಷರು : ಡೇವಿಡ್ ಮಾಲ್ಪಸೋ
* WB ನ ಸಂಸ್ಥೆಗಳು :
* WB ಗುಂಪು/ಸಂಸ್ಥೆಗಳ ಬಗ್ಗೆ ಸಹ ಪ್ರಶ್ನೆಗಳನ್ನು ಕೇಳಿದ್ದಾರೆ.
➠ ಉದಯೊನ್ಮುಖ ಮಾರುಕಟ್ಟೆ & ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಹೆಚ್ಚು ದುರ್ಬಲವಾಗಿವೆ ಎಂದು ವರದಿ ಹೇಳಿದೆ.
➠ ವಿಶ್ವಬ್ಯಾಂಕ ಬಿಡುಗಡೆ ಮಾಡುವ ಇತರೆ ವರದಿಗಳು
- World Development Rewport
- Ease of Doing Business
* ರಚನೆ : 1944
* ಮುಖ್ಯ ಕಛೇರಿ : ವಾಷಿಂಗಟನ್ ಡಿಸಿ
* ಪ್ರಸ್ತುತ ಅಧ್ಯಕ್ಷರು : ಡೇವಿಡ್ ಮಾಲ್ಪಸೋ
* WB ನ ಸಂಸ್ಥೆಗಳು :
- IBRD
- IDA
- IFC
- MIGA
- ICSID
* WB ಗುಂಪು/ಸಂಸ್ಥೆಗಳ ಬಗ್ಗೆ ಸಹ ಪ್ರಶ್ನೆಗಳನ್ನು ಕೇಳಿದ್ದಾರೆ.
ಕೃಷಿ ವೆಚ್ಚಗಳು ಮತ್ತು ಬೆಲೆ ಆಯೋಗದ ಶಿಫಾರಸ್ಸುಗಳ ಮೇಲೆ 2020-21 ನೇ ಸಾಲಿನ ಮುಂಗಾರು ಹಂಗಾಮಿನ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು ತೀರ್ಮಾನಿಸಿದೆ.
💧ಬೆಂಬಲ ಬೆಲೆ ಪಡೆದುಕೊಳ್ಳುವ ಬೆಳೆಗಳು 💧
ಭತ್ತ ಸೂರ್ಯಕಾಂತಿ ಕೊಬ್ಬರಿ ಹತ್ತಿ ಶೇಂಗಾ ಸೆಣಬು ಗುರೆಳ್ಳು ಕಬ್ಬು ಜೋಳ ಎಳ್ಳು ಕುಸುಬೆ ರಾಗಿ ಸಜ್ಜೆ ಮೆಕ್ಕೆಜೋಳ ಸೋಯಾಬಿನ್ ತೊಗರಿ ಪಾರ್ಲಿ ಹೆಸರು ಸಾಸಿವೆ.➠ ಮೇ 31 ವಿಶ್ವ ತಂಬಾಕು ರಹಿತ ದಿನ.
➠ ಬಾಕ್ಸಿಂಗ್ ಖೇಲ್ ರತ್ನ ಪ್ರಶಸ್ತಿಗೆ ವಿಶ್ವ ಚಾಂಪಿಯನ್ ಶಿಫ್ ಬೆಳ್ಳಿಪದಕ ವಿಜೇತ ಅಮಿತ್ ಪಂಗಲ್, ಅನುಭವಿ ಬಾಕ್ಸರ್ ವಿಕಾಸ್ ಕೃಷ್ಣನ ಅವರನ್ನು BFI ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.
➠ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾ ಪಟುಗಳ ವಾರ್ಷಿಕ ಫೋರ್ಬ್ಸ ಶ್ರೇಯಾಂಕದಲ್ಲಿ ಟೆನಿಸ್ ಆಟಗಾರ ರೋಜರ್ ಫೆಡರರ್ ಮೊದಲ ಸ್ಥಾನದಲ್ಲಿದ್ದಾರೆ.
💧 ಕೃಷಿ ವೆಚ್ಚ ಮತ್ತು ಬೆಲೆ ಆಯೋಗ💧
➩ CACP - Commission for Agricultural Costs and Prices
➠ ರಚನೆ : 1965
ಪ್ರಧಾನ ಕಛೇರಿ : ದೆಹಲಿ
ಸಂಯೋಜನೆ : ಅಧ್ಯಕ್ಷರು , ಸದಸ್ಯ ಕಾರ್ಯದರ್ಶಿ, ಒಬ್ಬ ಅದಿಕೃತ ಸದಸ್ಯ, ಇಬ್ಬರು ಅದಿಕೃತೇತರ ಸದಸ್ಯರುಗಳು.
➠ CACP ಯ ಪಾತ್ರ
(KPSC ಪ್ರಶ್ನೆ ? - ಕೃಷಿವೆಚ್ಚ ಮತ್ತು ಬೆಲೆ ಆಯೋಗದ ಮುಖ್ಯ ಉದ್ದೇಶಗಳೇನು?)
- ಬೆಲೆ ಸ್ಥಿರತೆಯ ಭರವಸೆ ನೀಡುವುದು.
- ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಲಭ್ಯತೆ.
- ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಒದಗಿಸುವುದು.
- ಸಮಿತಿ ನೀಡಿದ ಶಿಫಾರಸ್ಸುಗಳ ಆಧಾರದ ಮೇಲೆ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿ ಪಡಿಸುತ್ತದೆ.
➠ಜೀವಗೋಳಗಳು ಪ್ರಾಣಿಧಾಮ ಮತ್ತು ಉದ್ಯಾನವನಕ್ಕಿಂತ ದೊಡ್ಡ ಪ್ರದೇಶವನ್ನು ಹೊಂದಿರುತ್ತವೆ.
- ನೀಲಗಿರಿ
- ನಂದಾದೇವಿ
- ಮನ್ನಾರಕೊಲ್ಲಿ
- ನೋಕ್ರೆಕ್
- ಸುಂದರಬನ್ಸ
- ಮಾನಸ್
- ಸಿಮ್ಲಿಪಾಲ್
- ದಿಹಾಂಗ
- ದಿಬಾಂಗ
- ಪಚ್ಮರಿ
- ರನ್ ಆಫ್ ಕಛ್
- ಶೀತ ಮರುಭೂಮಿ
- ಅಗಸ್ತ್ಯಮಲೈ
- ಗ್ರೇಟ್ ನೀಕೊಬಾರ
- ಶೇಷಾಚಲಂ
- ಪನ್ನು
- ಖಾಂಗ್ ಚೆಡ್ದೊಂಗಾ
➠ ಶ್ಯಾಮ ಪ್ರಸಾದ ಮುಖರ್ಜಿ ಪೋರ್ಟ
- ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಕೋಲ್ಕತ್ತಾ ಪೋರ್ಟ ಟ್ರಸ್ಟ ಅನ್ನು "ಶ್ಯಾಮ ಪ್ರಸಾದ ಮುಖರ್ಜಿ" ಪೋರ್ಟ ಟ್ರಸ್ಟ ಎಂದು ಮರುನಾಮಕರಣ ಮಾಡಲು ಅನುಮೋದಿಸಿತು.
➨ ಶ್ಯಾಮ ಪ್ರಸಾದ ಮುಖರ್ಜಿ ಅವರು 1951ರಲ್ಲಿ ಭಾರತೀಯ ಜನ ಸಂಘವನ್ನು ಸ್ಥಾಪಿಸಿದರು.
➠ G7 ಶೃಂಗ ಸಭೆ ಮುಂದೂಡಿಕೆ
- ಅಮೆರಿಕಾದ ಅಧ್ಯಕ್ಷ ಡೊನಾಲ್ಡ ಟ್ರಂಪ್ ಇತ್ತೇಚಿಗೆ G7 ಶೃಂಗಸಭೆಯನ್ನು ಸೆಪ್ಟಂಬರ್ 2020 ಕ್ಕೆ ಮುಂದೂಡುತ್ತಿದೆ ಎಂದು ಘೋಷಿಸಿದರು.
- ಅಲ್ಲದೆ G7 ಗುಂಪನ್ನು G10 ಅಥವಾ G11 ಗೆ ವಿಸ್ತರಿಸಲು ಅಧ್ಯಕ್ಷ ಟ್ರಂಪ್ ಉದ್ದೇಶಿಸಿದ್ದಾರೆ.
➠ ಪ್ರಸ್ತುತ G7 ರಾಷ್ಟ್ರಗಳು:-
- ಫ್ರಾನ್ಸ
- ಕೆನಡಾ
- ಜರ್ಮನಿ
- ಜಪಾನ
- ಇಟಲಿ
- ಯುಎಸ್ಎ
- ಯುಕೆ
Comments
Post a Comment