BLACK THURSDAY OF VIZAG..! {07,08,09 MAY 2020,CURRENT AFFAIRS}


ಪ್ರಚಲಿತ ವಿದ್ಯಮಾನಗಳು

ವಿಶಾಖಪಟ್ಟಣ ಅನಿಲ ಸೋರಿಕೆ ದುರಂತ


ü ವಿಶಾಖಪಟ್ಟಣದಲ್ಲಿ ನಡೆದ ಅನಿಲ ಸೋರಿಕೆ ದುರಂತಕ್ಕೆ ಸಂಬಂದಿಸಿದಂತೆ  ರಾಷ್ಟ್ರೀಯ ಹಸಿರು ನ್ಯಾಯ  ಮಂಡಳಿ (NGT) ಎಲ್ ಪಾಲಿಮರ್ಸ ಇಂಡಿಯಾ  ಕಂಪನಿಗೆ 150ಕೋಟಿ ಮಧ್ಯಂತರ ದಂಡ ವಿಧಿಸಿದೆ.
ü ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ನೇತೃತ್ವದ  ಪೀಠವು ದುರಂತದ ತನಿಖೆಯನ್ನು
ನಡೆಸಲು ಪವರು ಸದಸ್ಯರ ಸಮಿತಿಯನ್ನು ನೇಮಿಸಿದೆ.


ವಿಶಾಖಪಟ್ಟಣ ಸಮಿತಿಯ ತನಿಖಾ ಸಮಿತಿಯ ಸದಸ್ಯರು

1.   ಆಂಧ್ರಪ್ರದೇಶದ ಹೈಕೋರ್ಟಿನ ಮಾಜಿ ನ್ಯಾಯಮೂರ್ತಿ ಬಿ.ಶೇಷಯನ್ ರೆಡ್ಡಿ
2.   ವಿ.ರಾಮಚಂದ್ರ ಮೂರ್ತಿ
3.   ಪ್ರೊ.ಪುಲಿಪಟಿಸಿಂಗ್
4.   ಆಂಧ್ರವಿಶ್ವವಿದ್ಯಾಲಯದ  ರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು
5.   CPCB ಸದಸ್ಯ ಕಾರ್ಯದರ್ಶಿ

ರಾಷ್ಟೀಯ ಹಸಿರು ನ್ಯಾಯಾಧಿಕರಣ (NGT)
          (National  Green Tribunal)
    

              NGT act 2010 ಎಂಬುದು ಭಾರತದ ಸಂಸತ್ತಿನ ಒಂದು ಕಾಯಿದೆಯಾಗಿದ್ದು,ಇದು,ಪರಿಸರಿಯ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವಿಶೇಷ ನ್ಯಾಯಮಂಡಳಿಯನ್ನು ರಚಿಸಲು ಅನುವು ಮಾಡಿಕೊಡುತ್ತದೆ.


·      ಇದು ಭಾರತ ಸಂವಿಧಾನದ ವಿಧಿ 21 ಜೀವ & ವೈಯಕ್ತಿಕ
ಸ್ವಾತಂತ್ರದ ರಕ್ಷಣೆ ಇದು ಭಾರತದ ನಾಗರಿಕರಿಗೆ ಆರೋಗ್ಯಕರ
ವಾತಾವರಣದ ಹಕ್ಕನ್ನು ನೀಡುತ್ತದೆ.
·      ಇದು ಜಾರಿಗೆ ಬಂದದ್ದು ಮೇ 5 2010 NGT ಯ ಪ್ರದಾನ ಪೀಠನವದೆಹಲಿಯಲ್ಲಿದೆ.
·      ಪ್ರಾದೇಶಿಕ ಮಂಡಳಿಗಳು - ಪುಣೆ,ಚೆನ್ನೈ,ಭೋಪಾಲ್ , ಕೋಲ್ಕತ್ತಾ
NGT ಯ ಅಧ್ಯಕ್ಷರು – ಸುಪ್ರಿಂ ಕೋರ್ಟಿನ ನಿವೃತ್ತ ನ್ಯಾಯದೀಶರು.
ಇದರ ಮೊದಲ ಧ್ಯಕ್ಷರು - ಲೋಕೇಶ್ವರಸಿಂಗ್ ಪಂಥ್
ಪ್ರಸ್ತುತ ಅಧ್ಯಕ್ಷರು - ಆದರ್ಶಕುಮಾರ್ ಗೋಯಲ್.

ಭೋಪಾಲ್ ದುರಂತದ ಕರಾಳ ನೆನಪು 
·      ಮಧ್ಯಪ್ರದೇಶದ ಭೋಪಾಲ್ ಅನಿಲ ದುರಂತ 20 ನೇ ಶತಮಾನದ ವಿಶ್ವದ ಅತಿ ಭೀಕರ ಘಟನೆಗಳಲ್ಲಿ ಒಂದಾಗಿದೆ.

·      ಭೋಪಾಲ್ನ ಯುನಯನ್ ಕಾರ್ಬ್‍ೈಡ್ ಪಸ್ಟಿಸೈಡ್ (ಅಮೆರಿಕಾದ ಕಂಪನಿ) ಘಟಕದಲ್ಲಿ 1984 ಡಿಸೆಂಬರ್ 02 ರಂದು ಸುಮಾರು 30 ಟನ್ ಗಳ ಅಧಿಕ ಪ್ರಮಾಣದ ಮಿಥಾಐಲ್ ಐಸೋಸೈನೆಟ್  ವಿಷಾನಿಲ ಸೋರಿಕೆಯಾಗಿ ಸುಮಾರು 3500 ಕ್ಕೂ ಅಧಿಕ ಜನ ಬಲಿಯಾಗಿದ್ದರು.
·      ಸ್ಟ್ಯೆರಿನ್ ಅನಿಲ – ಇದು ವಿಶಾಖಪಟ್ಟಣದಲ್ಲಿ ಸೋರಿಕೆಯಾದ ಅನಿಲ.ಸ್ಟ್ಯೆರಿನ್ ಅನಿಲ ಬಣ್ಣರಹಿತ ಸುಡುವ ದ್ರವವಾಗಿದ್ದು, ಇದನ್ನು ಪಾರಿ ಸ್ಟ್ಯೆರಿನ್  ಪ್ಲಾಸ್ಟಿಕ್ ಫೈಬರ್ ಗ್ಯಾಸ್ , ರಬ್ಬರ & ಲ್ಯಾಟಿಕ್ಸ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.
  ಸ್ಟ್ಯೆರಿನ್ ಅನಿಲ ಸೇವಿಸಿದರೆ ಪ್ರಮುಖವಾಗಿ ಕಣ್ಣಿನ ಹಾಗೂ ಜಠರ ಸಮಸ್ಯೆಗಳು ಉಂಟಾಗುತ್ತವೆ.
ಹಣಕಾಸು ಸಮಿತಿಗಳು 03
1.   ಸಾರ್ವಜನಿಕ ಲೆಕ್ಕಪತ್ರ ಸಮಿತಿ
2.   ಅಂದಾಜು ಸಮಿತಿ
3.   ಸಾರ್ವಜನಿಕ ಉದ್ಯಮಿಗಳ ಮೇಲಿನ ಸಮಿತಿ
ರವೀಂದ್ರನಾಥ ಟ್ಯಾಗೋರ್


               ಮೇ 07 ರಂದು ರವೀಂದ್ರನಾಥ ಟ್ಯಾಗೋರ್ ರವರ 159ನೇ ಜನ್ಮದಿನಾಚರಣೆಯನ್ನು        ಆಚರಿಸಲಾಯಿತು.
·  ಇವರು ಗುರುದೇವ ಎಂದೆ ಪ್ರಸಿಧ್ಧಿ.16ನೇ ವರ್ಷದಲ್ಲಿ ರವೀಂದ್ರನಾಥ ಟ್ಯಾಗೋರ್ ತಮ್ಮ ಮೊದಲ ಕವನಸಂಕಲನವನ್ನುಭನುಸಿಂಹ ಎಂಬ ಪೆನ್ ಹೆಸರಿನಲ್ಲಿ ಬಿಡುಗಡೆ ಮಾಡಿದರು.
·   1928-1940 ರ ನಡುವೆ 2000 ಕ್ಕೂ ಹೆಚ್ಚು ಚಿತ್ರಗಳನ್ನು ಚಿತ್ರಿಸಿದ್ದಾರೆ.
·      1913 ರಲ್ಲಿ ಸಾಹಿತ್ಯ ನೋಬೆಲ್ – ಗೀತಾಂಜಲಿ ಕೃತಿಗೆ
·      ಬ್ರಿಟಿಷ ಸಾಮ್ರಾಜ್ಯ ಶಾಹಿಯನ್ನು ಖಂಡಿಸಿದರು.
·      ಅಮರ್ ಸೋನಾರ ಬಾಂಗ್ಲಾವನ್ನು ರಚಿಸಿದ್ದಾರೆ.
·      ಅವರು ರಾಖಿ ಉತ್ಸವವನ್ನು ಪ್ರಾರಂಭಿಸಿದರು.
·      ನೈಟ್ ಡ್  ಪ್ರಶಸ್ತಿಯನ್ನು ಹಿಂದಿರುಗಿಸಿದರು.
·      ನಾಟಕ – ಚಿತ್ರಾ
·      ಸಣ್ಣ ಕಥೆ – ಗೋರಾ
·      ಹಾಡು – ಏಕ್ಲಾಚಲೇರೆ
                       ಇರಾನ್ ನಲ್ಲಿ ಕರೆನ್ಸಿ ಬದಲಾವಣೆ

  •      ಇರಾನ್ ನ ಕರೆನ್ಸಿಯನ್ನು ಮರು ಹೆಸರಿಸಲು & ಮರುಮೌಲ್ಯಕ್ಕೆ ಹೊಂದಿಸಲಾಗಿದೆ.

          ·   ರಿಯಾಲ್  ಎಂದು ಧೀರ್ಘಕಾಲ ಕರೆಯಲ್ಪಡುತ್ತಿದ್ದ ಹಣವನ್ನು ಶೀಘ್ರದಲ್ಲೇ ಟೋಮನ್ ಎಂದು ಕರೆಯಲಾಗುತ್ತಿದೆ.
    ·   
ಈ ಹಿಂದೆ 1000 ರಿಯಾಲ್ ಗಳು ಒಂದು ಟೋಮನ್  ಆಗುತ್ತದೆ.

UNEP

ಮೇ 09 ವಿಶ್ವ ವಲಸೆ ಹಕ್ಕಿ ದಿನ (United Nations Environment Programme)

      UNEP ಪ್ರತಿವರ್ಷ ಮೇ 09 ನ್ನು ವಿಶ್ವ ವಲಸೆ ಹಕ್ಕಿ ದಿನ ಎಂದು ಆಚರಿಸಲಾಗುತ್ತದೆ.  
       Theme – Birds Connect Our World
       ✷ಆಗಾಗ್ಗೆ ಸುದ್ದಿಗಳಲ್ಲಿ ಕಂಡುಬರುವ “ದಿ ರೆಸಿಡೆನ್ಸ್ ಫ್ರಂಟ್”ಎಂಬುದು ಕಾಶ್ಮೀರದ ಭಯೋತ್ಪಾದಕ ಗುಂಪಿನ ಹೆಸರು.
           Download pdf ; http://t.me/shahidonline
           Comment,subscribe and Share,,
                                                       Thank you,,


Comments

  1. Current affairs such as these are very useful for competitive exams

    ReplyDelete

Post a Comment

Popular posts from this blog

CSC SHAHID.ONLINE SERVICES AND DOCUMENTS

Some Information About WORLD BANK

KPSC RECRUITMENT 2020